ತುಮಕೂರು-ನೈರುತ್ಯ-ರೈಲ್ವೆ-ಬೆಂಗಳೂರು-ವಲಯ- ವ್ಯವಸ್ಥಾಪಕ- ಅಮಿತೇಶ್-ಕುಮಾರ್-ಸಿನ್ಹಾ-ಭೇಟಿಯಾದ-ಜಿಲ್ಲಾ-ವಾಣಿಜ್ಯ-ಮತ್ತು- ಕೈಗಾರಿಕಾ-ಸಂಸ್ಥೆಯ-ನಿಕಟಪೂರ್ವ-ಅಧ್ಯಕ್ಷರು-ಟಿ.ಜೆ.ಗಿರೀಶ್

ತುಮಕೂರು: ನೈರುತ್ಯರೈಲ್ವೆ ಬೆಂಗಳೂರು ವಲಯ ವ್ಯವಸ್ಥಾಪಕರಾದ ಅಮಿತೇಶ್ ಕುಮಾರ್ ಸಿನ್ಹಾ ರವರನ್ನು ನೈಋತ್ಯ ರೈಲ್ವೆ ಸಲಹಾ ಸಮಿತಿ ಸದ್ಯಸ್ಯರು ಮತ್ತು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರು ಆದ ಟಿ.ಜೆ.ಗಿರೀಶ್ ರವರು ಭೇಟಿ ಮಾಡಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಕುಂದು ಕೊರತೆಗಳು ಹಾಗೂ ಬೇಡಿಕೆಗಳ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯ ಅಧ್ಯಕ್ಷರಾದ ಕರಣಂ ರಮೇಶ್,ರವಿಶಂಕರ್ ಹಾಗೂ ಅರ್ಷದ್ ರವರುಗಳು ಉಪಸ್ಥಿತರಿದ್ದರು.

-ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?