ತುಮಕೂರು-ಸಚಿವ ವಿ. ಸೋಮಣ್ಣ-ಯಶವಂತಪುರ-ಚಿಕ್ಕಮಗಳೂರು- ಎಕ್ಸ್ಪ್ರೆಸ್‌ಗೆ-ನಿಟ್ಟೂರು-ನಿಲ್ದಾಣದಲ್ಲಿ-ಹೆಚ್ಚುವರಿ-ನಿಲುಗಡೆಗೆ-ಹಸಿರು- ನಿಶಾನೆ

ತುಮಕೂರು- ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಎಕ್ಸ್ಪ್ರೆಸ್‌ಗೆ ನಿಟ್ಟೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಗುರುವಾರ ಹಸಿರು ನಿಶಾನೆ ತೋರಿಸಿದರು. ಇದು ಈ ಭಾಗದ ರೈಲು ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಮಹತ್ವದ ಹೆಜ್ಜೆಯಾಗಿದೆ.

ಈ ಸಂದರ್ಭ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?