ಚಿಕ್ಕಮಗಳೂರು-ಟ್ಯಾಕ್ಸಿ-ಸಂಘದಿಂದ-ಅಂಬೇಡ್ಕರ್-ಜಯಂತಿ-ಆಚರಣೆ

ಚಿಕ್ಕಮಗಳೂರು– ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ನಗರದ ಐ.ಜಿ.ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೆಚ್.ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಮಧುಕುಮಾ ರ್, ಜಯರಾಮ್, ಸತೀಶ್, ಪರಮೇಶ್, ಸದಸ್ಯರಾದ ಸಿ.ಕುಮಾರ್, ಡಿ.ಮಂಜುನಾಥ್, ರಘು, ಸ್ವಾಮಿ, ಆಟೋ ಸತೀಶ್, ಕಾಂತರಾಜ್, ಮುರುಗೇಶ್, ಜಿ.ರಾಜು, ಗಂಗಾಧರ್, ಮಂಜುನಾಥ್, ನಗರ ಆಟೋ ಸಂಘದ ಕಾರ್ಯದರ್ಶಿ ಜಗದೀಶ್ ಮತ್ತಿತರರು ಹಾಜರಿದ್ದರು.

ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?