ಚಿಕ್ಕಮಗಳೂರು-ನೂತನ ಉಪವಿಭಾಗಾಧಿಕಾರಿಯಾಗಿ ದೇವ ರಾಜ್ ನೇಮಕ- ದಸಂಸದಿಂದ ಸ್ವಾಗತ

ಚಿಕ್ಕಮಗಳೂರು:- ಉಪವಿಭಾಗಾಧಿಕಾರಿ ಸ್ಥಾನಕ್ಕೆ ನೂತನವಾಗಿ ಅಧಿಕಾರ ಸ್ವೀಕರಿಸಿದ ದೇವ ರಾಜ್ ಅವರಿಗೆ ದಸಂಸ ಮುಖಂಡರುಗಳು ಶನಿವಾರ ಪುಷ್ಪಗುಚ್ಚ ನೀಡುವ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್, ಮಹಿಳಾ ಸಂಚಾಲಕಿ ಗೀತಾ, ಓಬಿಸಿ ಅಧ್ಯಕ್ಷ ಸತ್ಯನಾರಾಯಣ್ ಮತ್ತಿತರರು ಹಾಜರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?