ರಾಮನಗರ – ಜಿಲ್ಲೆಯ ಪ್ರಸಿದ್ಧ ಶ್ರೀರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವೈಶಾಖ ಶುದ್ಧಪೂರ್ಣಿಮೆಯಂದು ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ತುಮಕೂರಿನ ಭಕ್ತರಾದ ನಾಗೇಶ್ ಕುಟುಂಬದವರು ಭಕ್ತಾದಿಗಳಿಗೆ ವಿಶೇಷವಾಗಿ ಕೋಸಂಬರಿ,ಪಾನಕ,ಮಜ್ಜಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಭಕ್ತರಾದ ನಂದಿತಾ.ಈ,ಕೆ.ಎನ್.ಸೋಮೇಶ್, ಸೌಮ್ಯ,ಆರ್.ಎಸ್.ವೀರಪ್ಪದೇವರು, ಕೆ.ಆರ್.ಮಂಜುಳಾ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ