ಕೊರಟಗೆರೆ :- ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊರಟಗೆರೆ ತಾಲ್ಲೂಕು ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಕೊರಟಗೆರೆ ಪಟ್ಟಣದಲ್ಲಿಂದು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತುಮಕೂರು ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ ರವರ ಅದ್ಯಕ್ಷತೆಯಲ್ಲಿ ನಡೆದ ಸಮಿತಿ ಪುನರ್ ರಚಿಸಲಾಗಿದ್ದು ತಾಲ್ಲೂಕು ಸಂಚಾಲಕರಾಗಿ ಡಿ.ಎಲ್.ಶಿವರಾಮ್ ದಾಸರಹಳ್ಳಿ, ತಾಲ್ಲೂಕು ಸಂಘಟನಾ ಸಂಚಾಲಕರಾಗಿ ಶಿವರಾಜ್ಕುಮಾರ್ ಸುಂಕದಹಳ್ಳಿ, ಮಂಜುನಾಥ್ ದಾಸರಹಳ್ಳಿ, ಸಿದ್ದಲಿಂಗಯ್ಯ ಪಾತಗಾನಹಳ್ಳಿ, ವೀರಕ್ಯಾತರಾಯ ಮಲಪನಹಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಗಂಗಣ್ಣ ಹೊಳವನಹಳ್ಳಿ, ವಿಭಾಗೀಯ ಸಂಚಾಲಕರಾಗಿ ದೊಡ್ಡಯ್ಯ ಕಾಮರಾಜನಹಳ್ಳಿ, ರವರುಗಳನ್ನು ಜಿಲ್ಲಾ ಕಾನೂನು ಸಲಹೆಗಾರ ಡಾ.ತಿಪಟೂರು ವೆಂಕಟೇಶ್, ಜಿಲ್ಲಾ ಮುಖಂಡರಾದ ಹರಿವೆಸಂದ್ರ ಕೃಷ್ಣಪ್ಪ, ಜಗದಾರ್ಯಸ್ವಾಮಿ, ಕರೀಕೆರೆ ರಾಜಣ್ಣ, ತಾಲ್ಲೂಕು ಹಿರಿಯ ಹೋರಾಟಗಾರ ದಾಡಿ ವೆಂಕಟೇಶ್ಮೂರ್ತಿ, ಗಂಗಣ್ಣ, ಮದುಗಿರಿ ಶಿವಣ್ಣ, ಶ್ರೀರಾಮಪ್ಪ, ರಾಮಣ್ಣ, ಸಾಗರ್, ರವರ ಸಮಕ್ಷಮ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿರವರ ಅದೇಶದ ಮೇರೆಗೆ ಮಾಡಲಾಗಿದೆ.
– ಶ್ರೀನಿವಾಸ್ ಕೊರಟಗೆರೆ.