ಚಿಕ್ಕಮಗಳೂರು-ಬಹುಜನ ಸಮಾಜ ಪಕ್ಷದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ರವರಿಗೆ ಅಭಿನಂದನೆ ಸಲ್ಲಿಕೆ

ಚಿಕ್ಕಮಗಳೂರು-ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ.ರಾಧಾಕೃಷ್ಣ ನೇಮಕಗೊಂಡ ಹಿನ್ನೆಲೆ ಬುಧವಾರ ಜಿಲ್ಲಾ ಕಚೇರಿಯಲ್ಲಿ ಬಿಎಸ್ಪಿ ಚಂಡಗೋಡು ಗ್ರಾಮದ ಬೂತ್ ಸಮಿತಿ ಮುಖಂಡರುಗಳು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೂತ್ ಸಮಿತಿಯ ಮುಖಂಡರಾದ ವಸಂತ್‌ಕುಮಾರ್, ಚಂದ್ರಶೇಖರ್, ರವಿ, ರಘು, ಕೃಷ್ಣ, ಕಲ್ಲೇಶ್, ಮಂಜುನಾಥ್, ಸೋಮಶೇಖರ್, ಶಿವಕುಮಾರ್ ಮತ್ತಿತರರಿದ್ದರು.

———ಸುರೇಶ್

Leave a Reply

Your email address will not be published. Required fields are marked *

× How can I help you?