ಚಿಕ್ಕಮಗಳೂರು – ಬಾಬು ಜಗಜೀವನ ರಾವ್ ಪ್ರಶಸ್ತಿ ವಿಜೇತ ಹೆಚ್.ಎಂ.ರುದ್ರಸ್ವಾಮಿ ಹಾಗೂ ಇಬ್ಬರು ಅಧಿಕಾರಿಗಳಿಗೆ ಗೌರವ ಸಮರ್ಪಣೆ-ಬೀಳ್ಕೊಡಿಗೆ

ಚಿಕ್ಕಮಗಳೂರು, ಜೂನ್ 12:- ಬಾಬು ಜಗಜೀವನ ರಾವ್ ಪ್ರಶಸ್ತಿ ವಿಜೇತ ಹೆಚ್.ಎಂ.ರುದ್ರಸ್ವಾಮಿ ಹಾಗೂ ಪಶುಪಾಲನೆ ಇಲಾಖೆ ಅಧಿಕಾರಿ ಲೋಕೇಶಪ್ಪ ಮತ್ತು ಶಿಕ್ಷಕ ಸುರೇಂದ್ರಬಾಬು ಕೆಲಸದಿಂದ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಗೌತಮ ಬುದ್ಧ ಪರಿಶಿಷ್ಟ ಜಾತಿ ಸಹಕಾರ ಸಂಘದ ವತಿಯಿಂದ ಕಚೇರಿಯಲ್ಲಿ ಮುಖಂಡರುಗಳು ಆತ್ಮೀಯವಾಗಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್, ಉಪಾಧ್ಯಕ್ಷ ಬಿ.ಎಂ.ಶಂಕರ್, ಕಾರ್ಯದರ್ಶಿ ಎಂ.ಹಂಪಯ್ಯ, ನಿರ್ದೇಶಕರುಗಳಾದ ಕೆ.ಎಂ.ಗೋಪಾಲ್, ಎಲ್.ಶಾಂತಕುಮಾರ್, ಎ.ನಾಗರಾಜ್, ಎಂ.ಟಿ. ಲೋಕೇಶಪ್ಪ, ಎಂ.ಆರ್.ಗಂಗಾಧರ, ಹೆಚ್.ಜೆ.ಪರಮೇಶ್ವರ, ಕೆ.ನಾಗರಾಜ, ಕೆ.ಟಿ.ಶ್ರೀನಿವಾಸ್, ಸುರೇಂದ್ರ ಬಾಬು, ಪಾರ್ವತಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *