ಚಿಕ್ಕಮಗಳೂರು, ಮಾರ್ಚ್ ೦೪:- ಜಿಲ್ಲಾ ಮಟ್ಟದ ಇಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾ.೦೭ ಮತ್ತು ೦೮ ರಂದು ತರೀಕೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಕಸಾಪ ಘಟಕದ ಪದಾಧಿಕಾರಿಗಳು ಮಂಗಳವಾರ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಅವ ರಿಗೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷಿö್ಮÃ, ಕೋಶಾಧ್ಯಕ್ಷೆ ಆಶಾರಾಜು, ನಗರಾಧ್ಯಕ್ಷ ಸಚಿನ್, ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಬಿಸಲೇ ಹಳ್ಳಿ ಸೋಮಶೇಖರ್ ಹಾಜರಿದ್ದರು.
- ಸುರೇಶ್ ಎನ್.