ಚಿಕ್ಕಮಗಳೂರು, ಜೂನ್ 16:- ತಾಲ್ಲೂಕಿನ ಕದ್ರಿಮಿದ್ರಿ ಸಮೀಪದ ಹಿರೇಕೆರೆ ಕೋಡಿಬಿದ್ದ ಹಿನ್ನೆಲೆಯ ಲ್ಲಿ ಗ್ರಾ.ಪಂ. ಸದಸ್ಯೆ ಪಿ.ಎಂ.ನವೀನ ವಿಶ್ವನಾಥ್ ಸೋಮವಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಶೋಕ್, ಲೋಕೇಶ್, ನವೀನ್, ಮಂಜುನಾಥ್, ಸುಧಾ, ಜಯಂತಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
- ಸುರೇಶ್ ಎನ್.