ಚಿಕ್ಕಮಗಳೂರು, ಮೇ.16:- ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಐ) ಚಿಕ್ಕಮಗಳೂರು ನಗರ ಕಾರ್ಯ ದರ್ಶಿಯನ್ನಾಗಿ ಜಿ.ರಮೇಶ್ ಅವರನ್ನು ಜಿಲ್ಲಾ ಕಾರ್ಯದರ್ಶಿ ರಾಧಾಸುಂದ್ರೇಶ್ ನೇಮಕಗೊಳಿಸಿದ್ದಾರೆ.
ಸಹ ಕಾರ್ಯದರ್ಶಿಗಳಾಗಿ ಜೆರ್ಮಿ ಲೋಬೋ, ತಂಪಿತ ಗೌಡ, ಖಜಾಂಚಿ ಸಿ.ಸಿ.ಮಂಜೇಗೌಡ ಸೇರಿ ದಂತೆ ಏಳು ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಸುರೇಶ್ ಎನ್.