ಹೊಳೆನರಸೀಪುರ-ಕೆನರಾ ಬ್ಯಾಂಕ್ ಸಂಸ್ಥಾಪಕ ದಿವಂಗತ ಅಮ್ಮೆಂಬಾಳ್ ಸುಬ್ಬರಾಯ್ ಪೈ ಜನ್ಮ ದಿನಾಚರಣೆ

ಹೊಳೆನರಸೀಪುರ-ಕೆನರಾ ಬ್ಯಾಂಕಿನಲ್ಲಿ ಮಂಗಳವಾರ ಬ್ಯಾಂಕ್ ಸಂಸ್ಥಾಪಕರಾದ ದಿವಂಗತ ಅಮ್ಮೆಂಬಾಳ್ ಸುಬ್ಬರಾಯ್ ಪೈ ಜನ್ಮ ದಿನಾಚರಣೆ ಆಚರಿಸಿದರು.

ಶಾಖಾ ವ್ಯವಸ್ಥಾಪಕ ರಾಹುಲ್, ನಿವೃತ್ತ ಹಿರಿಯ ವ್ಯವಸ್ಥಾಪಕ ಉದಯಭಾನು, ಗ್ರಾಹಕರಾದ ಬಿ.ಎಚ್. ಗಂಗಾಧರ್, ಪಿ.ಟಿ. ಸ್ವಾಮಿ, ಎಸ್.ಗೋಕುಲ್, ರಾಜಶೇಖರ್, ತ್ಯಾಗರಾಜು, ಚಂದ್ರು, ಭಾರತಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?