ಕೊರಟಗೆರೆ-ಶಾಲೆಗೆ ಬಂದ ಮಕ್ಕಳಿಗೆ ಗಣಪತಿಗೆ ದೇವರಿಗೆ ಕೈ ಮುಗಿದು ಪೂಜೆ ಸಲ್ಲಿಸಿ ಬರಮಾಡಿಕೊಂಡ ಶಿಕ್ಷಕರು

ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿಯ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿಯ ಖಾಸಗಿ ಶಾಲೆಯ ಪ್ರತಿಭಾನಿಕೇತನ ವಿದ್ಯಾ ಮಂದಿರ ಶಾಲೆಯ ರಜೆ ಮುಗಿದ ನಂತರ, ಇಂದು ಮುಂದಿನ ತರಗತಿಗೆ ಹಾಗೂ ನೂತನ ಮಕ್ಕಳು ಪ್ರತಿಭಾನಿಕೇತನ ವಿದ್ಯಾ ಮಂದಿರ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಮಕ್ಕಳಿಗೆ ಸಿಹಿ ವಿತರಣೆ ಮಾಡಿ ಮಕ್ಕಳನ್ನು ದೇವರಿಗೆ ಕೈ ಮುಗಿಸಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.

ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ರೂಪಕಲ ಮತ್ತು ಸಹ ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿದರು.

  • ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *