
ತುಮಕೂರು:ತುಮಕೂರು ವೀರಶೈವ ಸಹಕಾರ ಬ್ಯಾಂಕ್(ಲಿ) ವತಿಯಿoದ ಕೇಂದ್ರ ರೈಲ್ವೇ ಮತ್ತು ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣರವರನ್ನು ಬ್ಯಾಂಕಿನ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪನವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಉಪಾಧ್ಯಕ್ಷ ಕೆ.ಮಲ್ಲಿಕಾರ್ಜುನಯ್ಯ, ಟಿ.ಬಿ.ಶೇಖರ್, ಬ್ಯಾಂಕ್ನ ನಿರ್ದೇಶಕರು, ಸಿಇಓ(ಪ್ರಭಾರ) ಶ್ರೀಮತಿ ಕಲ್ಪನಾ ಮತ್ತಿತರರು ಹಾಜರಿದ್ದರು.
———–ಚಂದ್ರಚೂಡ