ತುಮಕೂರು-ಅಖಿಲ-ಕರ್ನಾಟಕ-ರಾಜ್ಯ-ಸಮುದಾಯ-ಆರೋಗ್ಯ-ಗುತ್ತಿಗೆ-ನೌಕರರ-ಸಂಘದ-ವತಿಯಿಂದ-ಡಾ. ಬಿ. ಆರ್.ಅಂಬೇಡ್ಕರ್- ರವರ-134ನೇ-ಜನ್ಮದಿನ-ಹಾಗೂ-ಆಯುಷ್ಮಾನ್-ಆರೋಗ್ಯ-ಕೇಂದ್ರದ-7ನೇ-ವರ್ಷದ-ವಾರ್ಷಿಕೋತ್ಸವ-ದಿನಾಚರಣೆ

ತುಮಕೂರು: ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಗುತ್ತಿಗೆ ನೌಕರರ ಸಂಘದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜನ್ಮದಿನ ಹಾಗೂ ಆಯುಷ್ಮಾನ್ ಆರೋಗ್ಯ ಕೇಂದ್ರದ 7ನೇ ವರ್ಷದ ವಾರ್ಷಿಕೋತ್ಸವ ದಿನಾಚರಣೆ ಅಂಗವಾಗಿ ತುಮಕೂರಿನ ಸಮುದಾಯ ಆರೋಗ್ಯ ಅಧಿಕಾರಿಗಳಿಂದ ಸಾರ್ವತ್ರಿಕ ಜನಜಾಗೃತಿ ಆಂದೋಲನ ಜಾಥಾ ಕಾರ್ಯಕ್ರಮವನ್ನು ನಗರದ ಬಿ.ಜಿ.ಎಸ್. ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ತುಮಕೂರು ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಬಿ. ಎಸ್., ಖಜಾಂಚಿ ಸುರೇಶ್ ವಾರದ್ ಹಾಗೂ ಎಲ್ಲಾ ತಾಲ್ಲೂಕು ಅಧ್ಯಕ್ಷರು, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಜರಿದ್ದರು.



Leave a Reply

Your email address will not be published. Required fields are marked *

× How can I help you?