ತುಮಕೂರು- ಜಿಲ್ಲಾ-ವಕೀಲರ-ಸಂಘದ-2025-27ನೇ-ಸಾಲಿನ- ಕಾರ್ಯಕಾರಿ-ಮಂಡಳಿಯ-ಚುನಾವಣೆ-ಹೆಚ್.ಕೆಂಪರಾಜಯ್ಯ ನವರಿಂದ-ಮತಯಾಚನೆ

ತುಮಕೂರು– ಜಿಲ್ಲಾ ವಕೀಲರ ಸಂಘದ 2025-27 ನೇ ಸಾಲಿನ ಕಾರ್ಯಕಾರಿ ಮಂಡಳಿಯ ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ೨ನೇ ಬಾರಿ ಸ್ಪರ್ಧಿಸಿದ್ದ ಹೆಚ್.ಕೆಂಪರಾಜಯ್ಯನವರು ಮತದಾರರಿಗೆ ತಮಗೆ ಮತ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ವಕೀಲರಾದ ರಾಜೇಂದ್ರ,ಹರೀಶ್ ಕುಮಾರ್,ಪ್ರಕಾಶ್,ಮನು,ಶ್ರೀಮತಿ ಸಿಂಧು ಮುಂತಾದವರು ಹಾಜರಿದ್ದರು. 

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?