ತುಮಕೂರು-ರಾಜ್ಯ-ಶ್ರಮಜೀವಿ-ಬೀದಿಬದಿ-ವ್ಯಾಪಾರಿಗಳ- ಸಂಘದಿಂದ-ಸಂವಿಧಾನಶಿಲ್ಪಿ-ಡಾ.ಬಿ.ಆರ್.ಅಂಬೇಡ್ಕರ್‌-134ನೇ- ಜನ್ಮದಿನಾಚರಣೆ

ತುಮಕೂರು: ರಾಜ್ಯ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದಿAದ ತುಮಕೂರಿನ ಕಚೇರಿಯಲ್ಲಿ ಸೋಮವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಅವರ 134ನೇ ಜನ್ಮದಿನಾಚರಣೆ ಮಾಡಲಾಯಿತು.

ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಗೌರವಾಧ್ಯಕ್ಷ ಶಿವಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ರಾಜಣ್ಣ, ಉಪಾಧ್ಯಕ್ಷ ವಿಜಯಕುಮಾರ್ ಬುಳ್ಳಾ, ಆದಿಲ್ ಭಾಷಾ, ಮುಖಂಡರಾದ ಸಿದ್ಧಲಿಂಗೇಶ್ವರ, ಮಂಜಮ್ಮ, ರಾಜು, ಆನಂದ್, ಶೃತಿ, ಭವ್ಯ, ಅನಿತರಾಮ್ ಮತ್ತಿತರರು ಭಾಗವಹಿಸಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?